ಬೆಳಗಾವಿಯಲ್ಲಿ ಸಿದ್ದರಾಮಯ್ಯ

ತಮ್ಮ ಸರಕಾರ ಬಿಲ್ ಗಳನ್ನು ರಿಲೀಸ್ ಮಾಡಲ್ಲ ಅಂತ ಎಲ್ಲೂ ಹೇಳಿಲ್ಲ ಅದರೆ, ಕಾಮಗಾರಿಗಳಲ್ಲಿ ಹಲವಾರು ಅಕ್ರಮಗಳು ನಡೆದಿವೆ ಮತ್ತು ಅವೆಲ್ಲವನ್ನು ತನಿಖೆ ಮಾಡಲು 4 ತಂಡಗಳನ್ನು ರಚಿಸಲಾಗಿದೆ. ಅದು ಮುಗಿದ ಬಳಿಕ ಬಿಲ್ ಗಳನ್ನು ರಿಲೀಸ್ ಮಾಡಲಾಗುವುದು ಎಂದು ಸಿದ್ದರಾಮಯ್ಯ ಹೇಳಿದರು.