ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ರಮೇಶ್ ಜಾರಕಿಹೊಳಿ

ಇವತ್ತು ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ತಾನೇ ವಕ್ಫ್ ಬೋರ್ಡ್ ವಿರುದ್ಧ ಹೋರಾಟ ನಿಲ್ಲಿಸಲು ಹೇಳಿದ್ದೆ ಎಂದಿದ್ದರು. ಎರಡನೇ ಹಂತದ ಹೋರಾಟ ಮಾಡಲು ಪ್ರಾಯಶಃ ಯತ್ನಾಳ್ ತಂಡ ದೆಹಲಿ ವರಿಷ್ಠರಿಂದ ಅನುಮತಿ ಪಡೆದಿರಬಹುದು. ಯಾಕೆಂದರೆ ವಿಜಯೇಂದ್ರ ಇಂದು ಮಾತಾಡುವಾಗ ಎರಡನೇ ಹಂತದ ಹೋರಾಟದ ಬಗ್ಗೆ ಹೇಳಲಿಲ್ಲ.