ಕುಜ-ರಾಹು ಸಂಯೋಗ ರಾಶಿಫಲ: ಆತ್ಮಸ್ಥೈರ್ಯ ಕಳೆದುಕೊಂಡು ಕೆಲಸಕ್ಕೆ ರಾಜೀನಾಮೆ ಸಲ್ಲಿಸುವ ದುಸ್ಸಾಹಸ ಬೇಡ. ರೈತರಿಗೆ ಮತ್ತು ವಿದ್ಯಾರ್ಥಿಗಳಿಗೆ ಒಳ್ಳೆಯದಾಗಲಿದೆ. ಮಂಗಳವಾರದಂದು ಸುಬ್ರಹ್ಮಣ್ಯನ ದರ್ಶನ ಮಾಡಿಕೊಳ್ಳುವುದು ಮತ್ತು ಹಳದಿಪುಷ್ಟಗಳಿಂದ ಆರಾಧನೆ ಮಾಡುವುದು ಒಳ್ಳೆಯದು.