ನಮ್ಮೆಲ್ಲರಿಗೆ ಗೊತ್ತಿರುವ ಹಾಗೆ ಲಕ್ಷ್ಮಿ ಮಗನಿಗಾಗಿ ಬೆಳಗಾವಿ ಲೋಕಸಭಾ ಕ್ಷೇತ್ರದ ಟಿಕೆಟ್ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಎಡಭಾಗದಿಂದ ಬಂದು ಬೋಕೆ ನೀಡಿ ಕಾಲಿಗೆ ನಮಸ್ಕರಿಸುವ ಯುವನಾಯಕ ಲಕ್ಷ್ಮಣ ಸವದಿ ಅವರ ಪುತ್ರ ಚಿದಾನಂದ ಸವದಿ. ಮಗನನ್ನು ರಾಜಕೀಯದಲ್ಲಿ ಲಾಂಚ್ ಮಾಡುವ ಬಗ್ಗೆ ಸೀನಿಯರ್ ಸವದಿ ಸೀರಿಯಸ್ಸಾಗೇನೂ ಯೋಚನೆ ಮಾಡಿದಂತಿಲ್ಲ.