ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್

ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಮುಟ್ಟಿದೆ, ಜನಸಾಮಾನ್ಯರು ಬೆಲೆಯೇರಿಕೆಯನ್ನು ನಿಭಾಯಿಸಲು ಅನುಕೂಲವಾಗಲೆಂದು ತಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನೀಡಿದೆ, ಮುಂದಿನ ದಿನಗಳಲ್ಲಿ ಬಿಜೆಪಿ ನಾಯಕರು ತಮ್ಮ ಕಾರ್ಯಕರ್ತರನ್ನು ಹದ್ಚುಬಸ್ತಿನಲ್ಲಿಡುವ ಅವಶ್ಯಕತೆಯಿದೆ, ಇದು ಈಗಷ್ಟೇ ಶುರುವಾಗಿದೆ, ನಿಲ್ಲಿಸಿದರೆ ಅವರಿಗೆ ಒಳ್ಳೆಯದು ಎಂದ ಶಿವಕುಮಾರ್ ತನಗೆ ಎಲ್ಲ ರೀತಿಯ ಹೋರಾಟ ಮಾಡೋದು ಗೊತ್ತು ಎಂದರು.