ತಾನು ಮತ್ತು ಇಬ್ಬರು ಮಕ್ಕಳು ಅನಾಥರಾಗಿದ್ದೇವೆ, ತಿಂಗಳಿಗೆ ₹ 12,000 ವೇತನ ಪಡೆಯುವ ತಾನು ಇನ್ನು ಮುಂದೆ ಮಕ್ಕಳನ್ನು ಹೇಗೆ ಓದಿಸಲಿ, ಮಾವ ಕಟ್ಟಿಸಿದ ಮನೆ ಬಿಟ್ಟರೆ ತಮಗೆ ಬೇರೆ ಗತಿಯಿಲ್ಲ ಎಂದು ಅವರು ಹೇಳುತ್ತಾರೆ. ಅಸಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಮತ್ತು ತನ್ನ ಪತಿಯ ಸಾವಿಗೆ ನ್ಯಾಯ ಸಿಗಬೇಕು ಎಂದು ಕವಿತಾ ರೋದಿಸುತ್ತಾ ಹೇಳುತ್ತಾರೆ.