ಯುವಕರ ಅಂತಿಮ ಯಾತ್ರೆ

ಚಿತ್ರನಟ ಯಶ್ ಏನಾದರೂ ನೆರವಿಗೆ ಧಾವಿಸಬಹುದೇ? ಜನ ಆ ನಿರೀಕ್ಷೆಯನ್ನಿಟ್ಟುಕೊಂಡಿದ್ದಾರೆ. ಆದರೆ, ಸೋಜಿಗ ಮತ್ತು ಗಾಬರಿ ಹುಟ್ಟಿಸುವ ಸಂಗತಿಯೆಂದರೆ, ತನ್ನ ಅಭಿಮಾನಿಗಳ ಸಾವಿನ ಬಗ್ಗೆ ನಟ ಯಶ್ ಇದುವರೆಗೆ ಪ್ರತಿಕ್ರಿಯೆ ನೀಡದಿರುವುದು! ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟ ಈ ಪರಿ ಸಂವೇದನೆರಹಿತರಾದರೆ? ದಯವಿಟ್ಟು ಮಾತಾಡಿ ಸ್ವಾಮಿ, ನಿಮ್ಮ ಹುಟ್ಟುಹಬ್ಬ ಪ್ರತಿವರ್ಷ ಬರುತ್ತದೆ, ಅದರೆ ನಿಮ್ಮ ಅಭಿಮಾನಿಗಳ ಪ್ರಾಣಗಳು ಯಾವತ್ತೂ ವಾಪಸ್​ ಬರಲಾರವು.