Karnataka Assembly Session: ಬಿಜೆಪಿ ಶಾಸಕರ ಸಭೆಯಿದ್ದ ಕಾರಣ ಮೊದಲು ಅವರಿಗೆ ಮಾತಾಡುವ ಅವಕಾಶ ಮಾಡಿಕೊಡಲಾಯಿತು, ತಮಗೆ ಮಾತಾಡುವ ಮತ್ತು ತಮ್ಮ ಕ್ಷೇತ್ರದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸುವ ಅವಕಾಶ ಸಿಗುತ್ತದೆ ಎಂಬ ವಿಶ್ವಾಸ ಶಾಸಕರಲ್ಲಿ ಮೂಡಿದೆ, ತಾನಂದುಕೊಳ್ಳುವ ಹಾಗೆ ಸುಮಾರು 100ಕ್ಕೂ ಹೆಚ್ಚು ಶಾಸಕರು ಹಲವಾರು ವಿಷಯಗಳ ಮೇಲೆ ಮಾತಾಡಿದರು ಎಂದು ಸ್ಪೀಕರ್ ಯುಟಿ ಖಾದರ್ ಹೇಳಿದರು.