ಕೇವಲ ಯಡಿಯೂರಪ್ಪ ಮತ್ತು ವಿಜಯೇಂದ್ರಗೆ ಮಾತ್ರ ದೆಹಲಿ ವರಿಷ್ಠರೊಂದಿಗೆ ಮಾತಾಡುವ ಅವಕಾಶ ಸಿಗುತ್ತದೆ ಆದರೆ ತಮಗೆ ಅಪಾಯಿಂಟ್ಮೆಂಟ್ ಸಿಗಲ್ಲ ಎಂದು ತಾನು ಎತ್ತಿದ ಆಕ್ಷೇಪಣೆಯನ್ನು ನಡ್ಡಾ ಅವರು ಪರಿಗಣನೆಗೆ ತೆಗೆದುಕೊಂಡು, ಇನ್ನು ಮುಂದೆ ಹಾಗೆ ಅಗಲ್ಲ, ಎರಡು ದಿನ ಮುಂಚಿತವಾಗಿ ಫೋನ್ ಮಾಡಿಕೊಂಡು ನೇರವಾಗಿ ಬಂದು ಭೇಟಿಯಾಗಬಹುದು ಎಂದಿದ್ದಾರೆ ಅಂತ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.