ಪ್ರಲ್ಹಾದ್ ಜೋಶಿ, ಕೇಂದ್ರ ಸಚಿವ

ಸೆಪ್ಟೆಂಬರ್ 13 ರಂದು ನಡೆದ ಸಿಡಬ್ಲ್ಯೂಎಂಎ ಸಭೆಯಲ್ಲಿ ಸಿದ್ದರಾಮಯ್ಯ ಸರ್ಕಾರ 2,500 ಕ್ಯೂಸೆಕ್ಸ್ ನೀರು ತಮಿಳುನಾಡುಗೆ ಹರಿಸಲು ಒಪ್ಪಿಕೊಂಡು ಈಗ ಸಭೆ ಕರೆದಿದೆ. ಇದರ ಆರ್ಥವೇನು? ಮಾಡೋದ್ದನ್ನೆಲ್ಲ ಮಾಡಿ ಸಂಸದರನ್ನು ದೂರುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದರು.