ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ

ಪ್ರತಿಭಟನೆಗೆ ಆಗಮಿಸಿದ ಯಡಿಯೂರಪ್ಪನವರಿಗೆ ಬಿಜೆಪಿ ನಾಯಕರ ನಡುವಿನ ಸ್ಥಾನ ನೀಡಲಾಗುತ್ತದೆ. ಅವರ ಸುತ್ತಮುತ್ತ, ಸಿಟಿ ರವಿ, ಬಿವೈ ವಿಜಯೇಂದ್ರ, ಅರ್ ಅಶೋಕ, ನಾರಾಯಣಸ್ವಾಮಿ ಚಲವಾದಿ, ಮುನಿರತ್ನ ನಾಯ್ಡು, ಎಸ್ ಅರ್ ವಿಶ್ವನಾಥ್, ಇತರ ಬಿಜೆಪಿ ನಾಯಕರು ಮತ್ತು ನೂರಾರು ಮಹಿಳಾ ಕಾರ್ಯಕರ್ತರನ್ನು ನೋಡಬಹುದು. ನಿನ್ನೆಯಂತೆ ಇವತ್ತು ಸಹ ರಮೇಶ್ ಜಾರಕಿಹೊಳಿ ಕಾಣಿಸಲಿಲ್ಲ.