ಬಿಜೆಪಿಯಲ್ಲಿ ಹಿರಿಯ ನಾಯಕರಿಗೆ ಗೌರವ ಇಲ್ಲ ಅಲ್ಲೋದು ಯತ್ನಾಳ್ ಉಚ್ಚಾಟನೆಯಿಂದ ಸ್ಪಷ್ಟವಾಗುತ್ತದೆ, ಬಿಜೆಪಿಗೆ ಉತ್ತರ ಕರ್ನಾಟಕದಲ್ಲಿ ಅವರಷ್ಟು ಪ್ರಭಾವಿ ನಾಯಕ ಯಾರೂ ಇಲ್ಲ, ಅದರೆ ಒಂದು ಮಾತು ಮಾತ್ರ ಸತ್ಯ, ಅವರ ಉಚ್ಚಾಟನೆಯಿಂದ ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚಿನ ಪ್ರಯೋಜನವಾಗಲಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.