ಕನಕಪುರದ ಜನರ ಕಷ್ಟಸುಖ ವಿಚಾರಿಸಲು ಸಮಯ ಸಿಕ್ಲಿರಲಿಲ್ಲ, ಹಾಗಾಗೇ ಅಧಿಕಾರಿಗಳನ್ನು ಕರೆತಂದು ಜನ ಸಂಪರ್ಕ ಸಭೆ ನಡೆಸುತ್ತಿರುವುದಾಗಿ ಹೇಳಿದ ಶಿವಕುಮಾರ ತಮ್ಮ ಅನುಪಸ್ಥಿತಿಯಲ್ಲಿ ಸಂಸದ ಡಿಕೆ ಸುರೇಶ್ ಗ್ರಾಮ ಸಭೆಗಳನ್ನು ನಡೆಸಿ ಜನರ ತೊಂದರೆಗಳನನ್ನು ವಿಚಾರಿಸಿದ್ದಾರೆ ಎಂದು ಹೇಳಿದರು.