ಚಲವಾದಿ ನಾರಾಯಣಸ್ವಾಮಿ

ಆ ಭಾಗದ ಸಚಿವ ಈಶ್ವರ್ ಖಂಡ್ರೆಯವರು ಸಚಿನ್ ಕುಟುಂಬವನ್ನು ಮಾತಾಡಿಸಲು ಹೋದಾಗ ಪರಿವಾರದವರು ಅವರನ್ನು ಒಳಗೆ ಬರಗೊಟ್ಟಿರಲಿಲ್ಲ, ಆದರೆ ಬಿವೈ ವಿಜಯೇಂದ್ರ, ರವಿಕುಮಾರ್ ಮತ್ತು ತಾನು ಹೋದಾಗ ಅವರು ಬರಮಾಡಿಕೊಂಡರು, ಅವರಿಗೆ ನ್ಯಾಯ ಮಾತ್ರ ಬೇಕಾಗಿದೆ, ಸ್ಥಳೀಯ ಮುಖಂಡರು ಮತ್ತು ತಾವೆಲ್ಲ ಸೇರಿ ಸಂಗ್ರಹಿಸಿದ ₹ 10ಲಕ್ಷ ಹಣವನ್ನು ಸಚಿನ್ ಕುಟುಂಬ ಮುಟ್ಟಲಿಲ್ಲ ಎಂದು ನಾರಾಯಣಸ್ವಾಮಿ ಹೇಳಿದರು.