ಆರ್ ಆಶೋಕ, ಶಾಸಕ

ಸನಾತನ ಧರ್ಮದ ಬಗ್ಗೆ ಮಾತಾಡಲು ಇವನು ಯಾರು ಅಸಲಿಗೆ ಧರ್ಮದ ಬಗ್ಗೆ ಮಾತಾಡಲು ಅವನಿಗೆ ಯಾವ ನೈತಿಕ ಹಕ್ಕಿದೆ ಎಂದು ಅಶೋಕ ಹೇಳಿದರು. ಕಾಂಗ್ರೆಸ್ ನೇತೃತ್ವ ಇಂಡಿಯಾ ಮೈತ್ರಿ ಸಂಘಟನೆಯ ಹಿಡನ್ ಅಜೆಂಡಾವೇ ಅದು-ಹಿಂದೂಗಳನ್ನು ಅವಹೇಳನ ಮಾಡುವುದು ಖಂಡಿಸುವುದು, ಅದೀಗ ದೇಶದ ಮುಂದೆ ಬಯಲಾಗಿದೆ ಎಂದು ಅಶೋಕ ಹೇಳಿದರು.