Siddaramaiah budget press meet: ಸಿದ್ದಣ್ಣ ಕಿವಿಗೆ ಹೂವು ಇಟ್ಕೊಂಡೇ ಬಜೆಟ್ ಪ್ರೆಸ್​ಮೀಟ್

ಇನ್ನೆರಡು ತಿಂಗಳಲ್ಲಿ ಚುನಾವಣೆ ನಡೆಯಲಿರುವುದರಿಂದ ಪುನಃ ಸುಳ್ಳು ಭರವಸೆಗಳ ಬಜೆಟ್ ಮಂಡಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.