ಸಿದ್ದರಾಮಯ್ಯ, ಸಿಎಂ

ರಾಜಕಾರಣಿಗಳನ್ನು ಗೆಲ್ಲಿಸುವವರು ಜನ, ಅವರು ಗೆಲ್ಲಿಸಿದರೆ ಅಧಿಕಾರ ಇಲ್ಲದಿದ್ದರೆ ಮನೆ ದಾರಿ ಹಿಡಿಯಬೇಕು,ಆದರೆ ಸೋತಿದ್ದೇವೆ ಅಥವಾ ಸೋಲಿಸಿದ್ದಾರೆ ಅಂತ ಜನಸೇವೆ ಬಿಡಬಾರದು, ನಾಯಕನಾದವನಿಗೆ ಜನಸೇವೆಯಿಂದ ನಿವೃತ್ತಿ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದರು.