ದುರ್ಮರಕ್ಕೀಡಾದ ಕುಟುಂಬಗಳಿಗೆ ಕರ್ನಾಟಕ ಸರ್ಕಾರ ತಲಾ ಎರಡು ಲಕ್ಷ ರೂ. ಗಳ ಪರಿಹಾರ ನೀಡಿದೆ. ಗದಗ ಜಿಲ್ಲಾ ಉಸ್ತುವಾರಿ ಸಚಿವ ಹೆಚ್ ಕೆ ಪಾಟಿಲ್ ಕಳೆದ ವಾರ ಸೂರಣಗಿಗೆ ಹೋಗಿ ಚೆಕ್ ವಿತರಿಸಿದ್ದರು. ಅದಲ್ಲದೆ ಭೂ ಒಡೆತನ ಯೋಜನೆ ಅಡಿಯಲ್ಲಿ, ದುಡಿಯುವ ಮಕ್ಕಳನ್ನು ಕಳೆದುಕೊಂಡ ಕುಟುಂಬಗಳಿಗೆ ಜಮೀನು ನೀಡುವ ಭರವಸೆಯನ್ನೂ ಸಚಿವರು ನೀಡಿದ್ದಾರೆ.