ಹಾಗೆ ಮಾತಾಡುತ್ತಲೇ ಅಂಗಡಿ ಮುಂದಿನ ಕಲ್ಲು ಬೆಂಚಿನ ಮೇಲೆ ಕೂರುತ್ತಾರೆ. ಅವರೊಂದಿಗೆ ಮಾತಾಡುತ್ತಿದ್ದ ಇಬ್ಬರನ್ನು ಬಂದು ಪಕ್ಕದಲ್ಲಿ ಕೂರುವಂತೆ ಹೇಳಿದಾಗ ಒಬ್ಬ ವ್ಯಕ್ತಿ ಸಂಕೋಚದಿಂದಲೇ ಕೂರುತ್ತಾರೆ ಆದರೆ ಇನ್ನೊಬ್ಬರು ಹಿಂಜರಿಯುತ್ತಾರೆ. ಪರಮೇಶ್ವರ್ ಟೀ ಕುಡಿಯುತ್ತಿರುವ ಸುದ್ದಿ ಕ್ಷಣಾರ್ಧದಲ್ಲೇ ಹಬ್ಬಿ ಜನ ಅಲ್ಲಿಗೆ ಧಾವಿಸಲಾರಂಭಿಸುತ್ತಾರೆ.