ಪೊಲೀಸ್ ಇಲಾಖೆಗೆ ನೀವು ಅನ್ ಫಿಟ್, ಕೆಲಸ ಬಿಟ್ಟು ಮನಗೆ ಹೋಗಿ ಎಂದು ಗೌನಪಲ್ಲಿ ಪಿಎಸ್ಐ ರಾಮು ಮೇಲೆ ನಿವೃತ್ತ ಎಎಸ್ಐ ರಾಜಗೋಪಾಲರೆಡ್ಡಿ ಮತ್ತು ಅವರ ಮಗ ಹರೀಶ್ ಅವರು ದರ್ಪ ತೋರಿದ್ದಾರೆ.