ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ

ಐಪಿಎಸ್ ಅಧಿಕಾರಿಗಳು ಇಂಟೆರಿಮ್ ವರದಿಯನ್ನು ಕೋರ್ಟ್​ಗೆ ಸಲ್ಲಿಸಿ ಯಾಕೆ ಅಂತಿಮ ವರದಿ ಅಂತ ಹೇಳಿದ್ದಾರೆ ಅಂತ ಗೊತ್ತು, ಮುಖ್ಯಮಂತ್ರಿ ಮತ್ತವರ ಕುಟುಂಬವನ್ನು ರಕ್ಷಿಸುವುದು ಅವರ ಉದ್ದೇಶವಾಗಿದೆ, ಆದರೆ ಅದು ಅಂತಿಮ ವರದಿಯಲ್ಲ ಅಂತ ಕೋರ್ಟ್​ಗೆ ತಾನು ಅರಿಕೆ ಮಾಡಿಕೊಂಡಿರುವೆ, ತನಿಖೆಯ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಸಲ್ಲಿಸುವ ವರದಿ ಅಂತಿಮ ವರದಿಯಾಗುತ್ತದೆ ಎಂದು ಕೃಷ್ಣ ಹೇಳಿದರು.