ಐಪಿಎಸ್ ಅಧಿಕಾರಿಗಳು ಇಂಟೆರಿಮ್ ವರದಿಯನ್ನು ಕೋರ್ಟ್ಗೆ ಸಲ್ಲಿಸಿ ಯಾಕೆ ಅಂತಿಮ ವರದಿ ಅಂತ ಹೇಳಿದ್ದಾರೆ ಅಂತ ಗೊತ್ತು, ಮುಖ್ಯಮಂತ್ರಿ ಮತ್ತವರ ಕುಟುಂಬವನ್ನು ರಕ್ಷಿಸುವುದು ಅವರ ಉದ್ದೇಶವಾಗಿದೆ, ಆದರೆ ಅದು ಅಂತಿಮ ವರದಿಯಲ್ಲ ಅಂತ ಕೋರ್ಟ್ಗೆ ತಾನು ಅರಿಕೆ ಮಾಡಿಕೊಂಡಿರುವೆ, ತನಿಖೆಯ ಎಲ್ಲ ಪ್ರಕ್ರಿಯೆಗಳು ಮುಗಿದ ಬಳಿಕ ಸಲ್ಲಿಸುವ ವರದಿ ಅಂತಿಮ ವರದಿಯಾಗುತ್ತದೆ ಎಂದು ಕೃಷ್ಣ ಹೇಳಿದರು.