ಬಸನಗೌಡ ಪಾಟೀಲ ಯತ್ನಾಳ್

ಈ ಸಂದರ್ಭದಲ್ಲಿ ಅವರು ದಿವಂಗತ ಅಟಲ್ ಬಿಹಾರಿ ವಾಜಪೇಯಿ ಒಮ್ಮೆ ಸಂಸತ್ತಿನಲ್ಲಿ ಹೇಳಿದ ಮಾತನ್ನು ಉಲ್ಲೇಖಿಸಿದರು. ನಿನ್ನೊಂದಿಗೆ ಯಾರೂ ಇಲ್ಲದಿದ್ದರೂ ಒಬ್ಬನೇ ಮುನ್ನುಗ್ಗು, ಆಗ ಜಗತ್ತೇ ನಿನ್ನ ಹಿಂದೆ ಬರುತ್ತದೆ ಅಂತ ಅವರು ಹೇಳಿದ್ದನ್ನು ಪಾಲಿಸಿಕೊಂಡು ಸಾಗುತ್ತಿರುವುದಾಗಿ ಶಾಸಕ ಹೇಳಿದರು. ರಾಜ್ಯದ ಎಲ್ಲ ಬಿಜೆಪಿ ನಾಯಕರ ಹುಳುಕುಗಳನ್ನು ವೀಕ್ಷಕರ ಮುಂದೆ ಬಯಲು ಮಾಡಿದ್ದಾಗಿ ಯತ್ನಾಳ್ ಹೇಳಿದರು.