ನತದೃಷ್ಟೆ ಬಸವರಾಜೇಶ್ವರಿ

ನಮ್ಮ ಬಾಗಲಕೋಟೆ ವರದಿಗಾರನೊಂದಿಗೆ ಮಾತಾಡಿರುವ ಬಸವರಾಜೇಶ್ವರಿ ತಮ್ಮ ನೋವನ್ನು ದುಃಖದಿಂದ ತೋಡಿಕೊಂಡಿದ್ದಾರೆ. ಸೋಜಿಗದ ಸಂಗತಿಯೆಂದರೆ, ಶಶಿಕಲಾ ಅವರು ಹೇರ್ ಡ್ರೈಯರ್ ಅನ್ನು ಆನ್ ಲೈನ್​ನಲ್ಲಿ ಆರ್ಡರ್ ಮಾಡಿರಲಿಲ್ಲವಂತೆ. ಅದನ್ನು ಅವರಿಗೆ ಯಾರು ಕಳಿಸಿದ್ದರು, ಈ ದುರ್ಘಟನೆ ಆಕಸ್ಮಿಕವೋ ಅಥವ ಉದ್ದೇಶಪೂರ್ವಕವಾಗಿ ಮಶೀನಲ್ಲಿ ಸ್ಫೋಟಕವನ್ನು ಅಳವಡಿಸಲಾಗಿತ್ತೋ ಅನ್ನೋದನ್ನು ಪೊಲೀಸರು ತನಿಖೆ ಮಾಡುತ್ತಿದ್ದಾರೆ.