ನೋಟೀಸ್ ನೀಡಿರುವದಕ್ಕೆ ಬೇರೆ ಕಾರಣಗಳಿವೆ ಮತ್ತು ಕಾಣದ ಕೈಗಳು ಇದನ್ನೆಲ್ಲ ಮಾಡಿವೆ ಎಂದ ಅವರು ಪ್ರತಿಬಾರಿ ನಟ ದರ್ಶನ್ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಅವರ ಏಳ್ಗೆ ಸಹಿಸಲಾಗದ ಜನ ಇಂಥದನ್ನೆಲ್ಲ ಮಾಡಿಸುತ್ತಿದ್ದಾರೆ ಎಂದು ವಕೀಲ ಹೇಳಿದರು.