ಕಾಟೇರ ಚಿತ್ರತಂಡ ಪರ ವಕೀಲ

ನೋಟೀಸ್ ನೀಡಿರುವದಕ್ಕೆ ಬೇರೆ ಕಾರಣಗಳಿವೆ ಮತ್ತು ಕಾಣದ ಕೈಗಳು ಇದನ್ನೆಲ್ಲ ಮಾಡಿವೆ ಎಂದ ಅವರು ಪ್ರತಿಬಾರಿ ನಟ ದರ್ಶನ್ ಅವರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ? ಅವರ ಏಳ್ಗೆ ಸಹಿಸಲಾಗದ ಜನ ಇಂಥದನ್ನೆಲ್ಲ ಮಾಡಿಸುತ್ತಿದ್ದಾರೆ ಎಂದು ವಕೀಲ ಹೇಳಿದರು.