ಹಾಸನಾಂಬೆಯ ದರ್ಶನಕ್ಕೆ ಇಂದೂ ಸಹ ಗಣ್ಯರು ಅಗಮಿಸಲಿದ್ದಾರೆ. ಈಗಾಗಲೇ ವರದಿ ಮಾಡಿರುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಮತ್ತು ಹಲವಾರು ಮಂತ್ರಿಗಳು ಮತ್ತು ಶಾಸಕರು ದೇವಿಯ ದರ್ಶನ ಮಾಡಿಕೊಂಡಿದ್ದಾರೆ.