ವಕೀಲ ಡಿ ದೆವರಾಜೇಗೌಡ ಸುದ್ದಿಗೋಷ್ಠಿ

ದೇವರಾಜೇಗೌಡರಿಗೆ ಫುಲ್ ಟೈಮ್ ರಾಜಕಾರಣಿಯಾಗುವ ಉದ್ದೇಶ ಇರುವಂತಿದೆ. ಜೆಡಿಎಸ್ ಮತ್ತು ಬಿಜೆಪಿ ನಾಯಕರ ಸಮಾವೇಶವನ್ನು ಹಾಸನದಲ್ಲಿ ನಡೆಸಿ ನಗರಸಭೆ ಮತ್ತು ಸ್ಥಳೀಯ ಸಂಃಘ ಸಂಸ್ಥೆಗಳ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಗುರಿ ಅವರು ಹೊಂದಿದ್ದಾರೆ. ಪತ್ರಿಕಾ ಗೋಷ್ಠಿಯಲ್ಲಿ ಅವರು ಪ್ರಜ್ವಲ್ ರೇವಣ್ಣ ಪ್ರಕರಣದ ಬಗ್ಗೆ ಹೆಚ್ಚೇನೂ ಮಾತಾಡಲಿಲ್ಲ.