ಸುತ್ತೂರು ಮಠದ ಆವರಣದಲ್ಲಿ ಹೆಚ್ ಡಿ ಕುಮಾರಸ್ವಾಮಿ

ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಮುನಿಸು, ಸಿಟ್ಟು ಹೊಸದೇನಲ್ಲ ಅಂತ ಮಾಧ್ಯಮದವರಿ ಹೇಳಿದಾಗ, ತಪ್ಪಿಸಕೊಳ್ಳುವುದು ಸಾಧ್ಯವಿಲ್ಲ ಅಂತ ಮನಗಂಡ ಕುಮಾರಸ್ವಾಮಿ ನಗುತ್ತಾ, ಮಾಧ್ಯಮದವರಿಗೆ ಮರೆಯಾದದ್ದು ಏನಿದೆ? ತಮಗಿಂತ ಜಾಸ್ತಿ ಅವರಿಗೆ ಹೊತ್ತಿರುತ್ತದೆ ಅಂತ ಹೇಳಿ ನಗುತ್ತಲೇ ಅಲ್ಲಿಂದ ಹೊರಟರು.