ಕುಮಾರಸ್ವಾಮಿ ಮತ್ತು ಜಿಟಿಡಿ ನಡುವೆ ಮುನಿಸು, ಸಿಟ್ಟು ಹೊಸದೇನಲ್ಲ ಅಂತ ಮಾಧ್ಯಮದವರಿ ಹೇಳಿದಾಗ, ತಪ್ಪಿಸಕೊಳ್ಳುವುದು ಸಾಧ್ಯವಿಲ್ಲ ಅಂತ ಮನಗಂಡ ಕುಮಾರಸ್ವಾಮಿ ನಗುತ್ತಾ, ಮಾಧ್ಯಮದವರಿಗೆ ಮರೆಯಾದದ್ದು ಏನಿದೆ? ತಮಗಿಂತ ಜಾಸ್ತಿ ಅವರಿಗೆ ಹೊತ್ತಿರುತ್ತದೆ ಅಂತ ಹೇಳಿ ನಗುತ್ತಲೇ ಅಲ್ಲಿಂದ ಹೊರಟರು.